Monday, May 16, 2016

ಗಣತಂತ್ರ

ಮನುಜನ ಜೀವನಕೆ ಘನತೆಯನು ತುಂಬಿದ
ಗಣತಂತ್ರದ ನಾಡು ನಮ್ಮದು!   ಅದನರಿತು
ಗುಣವಂತನಾಗೊ ಕಲ್ಮೇಶ. !

ನುಡಿಮತವ ಮೀರಿಸಿ ಗಡಿರೇಖೆ ದಾಟಿಸಿ
ನಡೆತನದ ಬೆಳಕು ತೋರಿದ. ! ಗಣತಂತ್ರ. 
ಪಡೆದ ಸೌಭಾಗ್ಯ ಕಲ್ಮೇಶ. !

No comments: