ಮನುಜನ ಜೀವನಕೆ ಘನತೆಯನು ತುಂಬಿದ
ಗಣತಂತ್ರದ ನಾಡು ನಮ್ಮದು! ಅದನರಿತು
ಗುಣವಂತನಾಗೊ ಕಲ್ಮೇಶ. !
ನುಡಿಮತವ ಮೀರಿಸಿ ಗಡಿರೇಖೆ ದಾಟಿಸಿ
ನಡೆತನದ ಬೆಳಕು ತೋರಿದ. ! ಗಣತಂತ್ರ.
ಪಡೆದ ಸೌಭಾಗ್ಯ ಕಲ್ಮೇಶ. !
ಗಣತಂತ್ರದ ನಾಡು ನಮ್ಮದು! ಅದನರಿತು
ಗುಣವಂತನಾಗೊ ಕಲ್ಮೇಶ. !
ನುಡಿಮತವ ಮೀರಿಸಿ ಗಡಿರೇಖೆ ದಾಟಿಸಿ
ನಡೆತನದ ಬೆಳಕು ತೋರಿದ. ! ಗಣತಂತ್ರ.
ಪಡೆದ ಸೌಭಾಗ್ಯ ಕಲ್ಮೇಶ. !
No comments:
Post a Comment