ಒಂದಕ್ಕೆ ಇನ್ನೊಂದು
ಚಂದ ವೂರನು ಸೇರ್ಸಿ
ಗಂಧ ಪರಿಮಳದ ಲಯದಲ್ಲಿ। ತೋಯ್ಯಿಸಿ
ಬಂಧುರದ ಕವಿತೆ ಕಟ್ಟುವರು।
ಊರೂರು ಹೆಸರೀನ
ಚಾರುಪದಗಳನೆಲ್ಲ
ಸೇರಿಸುತ ಕವನ ಕಟ್ಟೀದ। ಜಾಣರಿಗೆ
ನೂರು ನಮನವನು ಸಲ್ಲಿಸುವೆ।
ಚಂದ ವೂರನು ಸೇರ್ಸಿ
ಗಂಧ ಪರಿಮಳದ ಲಯದಲ್ಲಿ। ತೋಯ್ಯಿಸಿ
ಬಂಧುರದ ಕವಿತೆ ಕಟ್ಟುವರು।
ಊರೂರು ಹೆಸರೀನ
ಚಾರುಪದಗಳನೆಲ್ಲ
ಸೇರಿಸುತ ಕವನ ಕಟ್ಟೀದ। ಜಾಣರಿಗೆ
ನೂರು ನಮನವನು ಸಲ್ಲಿಸುವೆ।
No comments:
Post a Comment